ಸಿಎಂ ಮೋಸಗಾರ: 'ಚರಂಡಿಯಿಂದ' ಹೊರಬಿದ್ದ ವರ್ತೂರು
27-06-09 (07:38 PM)
Kannadiga
ಸಾಕುಬಿಡಪ್ಪ ಸಾಕು ಥಿನ್ದಿದ್ದು?
Reply Report Abuse  
18-06-09 (06:31 PM)
sudarshan
ಯಾರು ಈ ವರ್ತೂರು ಪ್ರಕಾಶ್.
Reply Report Abuse  
17-06-09 (11:04 AM)
[-]  Anand
ಅಧಿಕಾರ ಕೊಟ್ಟಾಗ ಹೊಗಳುವುದು ಅಧಿಕಾರದಿ0ದ ಕೆಳಗೆ ಬಿದ್ದಾಗ ಉಗಿಯುವುದು ಇದು ನಮ್ಮ ದೇಶದ ರಾಜಕಾರಣೆಗಳ ಪರಿಸ್ಥಿ ಒಟ್ಟಿನಲ್ಲಿ ರಾಜಕಾರಣೆಗಳು ಇರುವವರೆಗು ನಮ್ಮ ದೇಶ ಉದ್ದಾರವಾಗುವುದ್ದಿಲ್ಲ
Reply Report Abuse  
17-06-09 (11:59 AM)
chukkisri
ನಿಜವಾದ ಮಾತು ಕನ್ರಿ ಈ ರಾಜಕಾರಿನಿಗಲು ಒನ್ ತರ ಲೊಪರ್ ಗಲು ಇದ್ದ ಹಾಗೆ
Reply Report Abuse 
17-06-09 (10:11 AM)
[-]  Dharmaraja.K.R.
ಪ್ರಕಾಶ್ ನಿಮ್ಮ ಹಿಂದೆ ಆಹಿಂದ ವರ್ಗ ಇದೆ, ನಿಜವಾಗಿಯೂ ನೀವೂ ಜನನಾಯಕರೇ, ನಿಮ್ಮ ತನವನ್ನು ಚಡ್ಡಿಗಳಿಗೆ ಹಡ ಹಿಡದೆ, ನಿಮ್ಮ ತನ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಮುಂದೊಂದು ದಿನ ಯಡ್ಡಿ ಪಾಶ್ಚಾತ್ಫಾಪ ಪಡುವುದರಲ್ಲಿ ಅನುಮಾನವೇ ಇಲ್ಲ. ಅವಕಾಶವಾದಿ ರಾಜಕಾರಣ ತೋರಿಸಿದ ಯಡ್ಡಿಗೆ ನನ್ನ ದಿಕ್ಕಾರವಿರಲಿ.
Reply Report Abuse  
17-06-09 (03:18 PM)
[-] sidda
ಧರ್ಮರಾಜ ಅದು "ಹಡ ಹಿಡದೆ" ಅಲ್ಲ "ಅಡವಿಡದೆ" ಮೊದಲು ಕನ್ನದ ಸರಿಯಾಗಿ ಉಚ್ಛಾರಣೆ ಮಾಡುವುದನ್ನು ಕಲಿಯಿರಿ.
Reply Report Abuse 
17-06-09 (03:19 PM)
sidda
ಕನ್ನಡ
17-06-09 (09:32 AM)
kutty
ಈ ಪಾರ್ಟಿ ಗೆ ಅವರನ್ನ ಕಣ್ದ್ರೆ ಆಗೋಲ್ಲ, ಅವರ್ಗೆ ಇವರನ್ನ ಕಣ್ದ್ರೆ ಆಗೋಲ್ಲ, ಓಟ್ನಲ್ಲಿ ಯಾರು ಉದ್ದಾರ ಆಗೊಲ್ಲ.
Reply Report Abuse  
ತೋರಿಸುತ್ತಿದೆ 1-5 ರಲ್ಲಿ ಒಟ್ಟು 11 ಸಂದೇಶಗಳನ್ನು
ಪುಟ «123»