ಸ್ವಾಗತ
[Logout]
ಒಟ್ಟು: 0
ಯಡಿಯೂರಪ್ಪರನ್ನು ಕೆಳಗಿಳಿಸಿಯೇ ಸಿದ್ಧ: ವರ್ತೂರು
ಚರ್ಚೆಯಲ್ಲಿ ಭಾಗವಹಿಸಿ
16-06-09 (03:47 PM)
[-]
Madhu
ಮಾನ್ಯ ಪ್ರಕಾಶ್ರವರೆ, ಬಿಜೆಪಿ ಸರ್ಕಾರದಲ್ಲಿದ್ದುಕ್ಕೊನ್ದು ನೀವು ಯವಾಗಲೂ ಸಿದ್ದರಾಮಯ್ಯನವರನ್ನ/ಬೆರೆ ಪಕ್ಶದ ನಾಯಕರನ್ನ ಹೊಗಳುತ್ತಿದ್ದರೆ ಯಾರು ನಿಮ್ಮನ್ನ ಇಟ್ಕೊಲೊದಿಲ್ಲ. ನೀವು ಅನ್ದುಕೊನ್ದಹಾಗೆ ಸಿ ಎಮ್ ವಚನಬ್ರಶ್ತರಲ್ಲ, ತಪ್ಪು ನಿಮ್ಮದೆ, ಇನ್ನಾದರು ಸುಮ್ಮನಿರಿ. ಸಿ ಎಮ್ ವಿರುದ್ದ ಮಾತಾದಬಾರದು. ಇದು ನಿಮಗೊನ್ದು ಪಾಟ, ನೀವಿನ್ನು ರಾಜಕೀಯದಲ್ಲಿ ಕಲಿಯಬೀಕಾದ್ದು ಬಹಲಶ್ತಿದೆ, ಸಿಕ್ಕಿದ್ದ ಅವಕಾಶವನ್ನ ನೀವೆ ಸರಿಯಾಗಿ ಉಪಯೊಗಿಸಿಕೊನ್ದಿಲ್ಲ. ಮುನ್ದೆ ನಿಮಗೆ ಒಲ್ಲೆಯದಾಗಲಿ.
Reply
Report Abuse
17-06-09 (10:20 AM)
[-]
Dharmaraja.K.R.
ಮದು, ಪ್ರಕಾಶ್ ಏನು ಬಿ.ಜೆ.ಪಿ ಶಾಸಕರಲ್ಲ, ಅವರೊಬ್ಬರು ಸ್ವತಂತ್ರ ಶಾಸಕರು, ಅವರು ಯಾರನ್ನಾದರೂ ಬೆಂಬಲಿಸಬಹುದು. ಆದರೆ ಕಷ್ಠ ಕಾಲದಲ್ಲಿ ಪ್ರಕಾಶ್ ಅವರ ಅವಶ್ಯಕತೆ ಇತ್ತು, ಈಗ ಬೇಕಾಗಿಲ್ಲ ಅಲ್ಲವಾ ಮಧು, ಯಡ್ಡಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಬಗ್ಗೆ ವಚನ ಭ್ರಷ್ಠತೆ ಮಾತಾನಾಡುವ ಯಾವ ನ್ಯೆತಿಕತೆ ಉಳಿದಿದೆ? ಯಡ್ಡಿ ಕುಮಾರಸ್ವಾಮಿ ಮತ್ತು ದೇವೇಗೌಡನ ಗಿಂತ ದೊಡ್ಡ ವಚನ ಭ್ರಷ್ಠ.
Reply
Report Abuse
25-06-09 (05:30 PM)
Madhu
ಧರ್ಮರಾಜ್, ಅ0ದು 110 ಮ0ದಿ ಶಾಸಕರಿದ್ದ ಬಿಜೆಪಿ ಎಲ್ಲಾ 5 ಮ0ದಿ ಪಕ್ಷೇತರರ ಸಪೋರ್ಟ್ ಕೇಳಿತು ಮೂದಲು 4 ಮ0ದಿ ಪಕ್ಷೇತರರು ಬೆ0ಬಲ ಕೊಟ್ಟ ನ0ತರ ಕೊನೆಗೆ ವರ್ತೂರ್ ಪ್ರಕಾಶ ಬೆ0ಬಲ ಕೊಟ್ಟಿದ್ದು, ಸರ್ಕಾರ ರಚಿಸಲು ಬೇಕಾಗಿದ್ದದ್ದು 113 ಅ0ದರೆ 3 ಮ0ದಿ ಪಕ್ಷೇತರರು ಮಾತ್ರ. ಹೇಳಬೇಕೆ0ದರೆ ಕೊನೆ ಗಳಿಗೆಯಲ್ಲಿ ಬೆ0ಬಲ ಸೂಚಿಸಿದ ವರ್ತೂರ್ ಪ್ರಕಾಶ ಬೆ0ಬಲ ಯಡ್ಡಿಗೆ ಬೇಕಿರಲಿಲ್ಲ ಆದರೂ ಸ್ವೀಕರಿಸಿದರು ನ0ತರ ನಿಗಮ ಮ0ಡಳಿ ಅದ್ಯಕ್ಷ ಪದವಿಕೊಟ್ಟರು ಆದರೆ ನನ್ನಿ0ದಲೇ ಸರ್ಕಾರ ನಡೀತಾಯಿದೆ ಅನ್ನೋ ರೀತಿಯಲ್ಲಿ ಆಹಾ0ಕಾರದ ಹೇಳಿಕೆಗಳನ್ನ ಕೊಟ್ಟು ಈ ಸ್ತಿತಿಗೆ ಬ0ದಿದ್ದಾರೆ. ನೋಡಿ ಸಾರ್, ಇದು ರಾಜಕೀಯ ಯಾರು 100% ಸಾಚಾಗಳಾಗಿ ನಡೆಯಲು ಸಾದ್ಯವಿಲ್ಲ ಆದರೆ ಅಧಿಕಾರ ಸಿಕ್ಕಾಗ ನಾಜೂಕಾಗಿ, ಉಪಾಯದಿ0ದ ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿಕೂ0ಡು ಕೆಲಸ ಮಾಡಿಕೊ0ಡು ಹೋಗಬೇಕು ಅದು ಬುದ್ದಿವ0ತರ ಕೆಲಸ. ವರ್ತೂರ್ ಶತ ದಡ್ಡ ಕೆಲಸಕ್ಕೆ ಬಾರದ ಮಾತಾಡಿ ಅಧಿಕಾರ ಕಳೆದುಕೊ0ಡ ಪಾಪ/ಪಾಪಿ. ಹಿರಿಯ ನಾಯಕನಾದ ಸಿದ್ದು ಆಗ ವರ್ತೂರ್ ಗೆ ಸ0ಯಮದಲ್ಲಿರುವ0ತೆ ಬುದ್ದಿ ಹೇಳಬಹುದಿತ್ತು ಆದರೆ ಆ ಮನುಷ್ಯನ ಮನಸ್ಸಲ್ಲಿ ಏನಿತ್ತೋ ಗೊತ್ತಿಲ್ಲ ಇಲ್ಲಿ ಯಾರನ್ನೂ ನ0ಬುವಹಾಗಿಲ್ಲ (ಕೆಲಸಕ್ಕೆ ಬಾರದ ಗುರುವಾದ ಸಿದ್ದ) ಇದರಲ್ಲಿ ಯಡ್ಡಿದು ತಪ್ಪಿಲ್ಲ 1 ವರ್ಶದಿ0ದ ವರ್ತೂರ್ ಆಟ ನೋಡಿ, ಕೇಳಿ ಬೇಸತ್ತು ಕೊನೆಗೆ ತೀರ್ಮಾನ ತೆಗೆದುಕೊಡರು. (ಧರ್ಮರಾಜ್ ಇದು ನನ್ನ ಸ್ವ0ತ ಅಭಿಪ್ರಾಯ ಅಷ
Reply
Report Abuse
16-06-09 (03:16 PM)
Ravikumar
ಕುಮರನ್ನನ ನಾಲಿಗೆ ಎಕ್ಕಡ ಯಡಿಯೂರಪ್ಪ ನಿಮ್ಮ ನಾಲಿಗೆ ?
Reply
Report Abuse
16-06-09 (03:10 PM)
haneefsait
ಅಂತು ಬಿಜೆಪಿ ತನ್ನ ಹುಟ್ಟು ಗುನ ತೊರಿಸ್ತು.ಈಗಲಾದ್ರು ಜನ ಎದ್ದೆಲಲಿ.ಬಿಜೆಪಿ ತೊಲಗಿಸಿ ದೇಶ ಉಳಿಸಿ.
Reply
Report Abuse
16-06-09 (12:28 PM)
[-]
Hussain
ಮಾನ್ಯ ಪ್ರಕಾರವರೆ ನೀವು ಮಾದಿದ ದೊಡ್ಡ ತಪ್ಪೆನ್ದರೆ ಬಿ ಜೆ ಪಿ ಗೆ ಬೆಂಬಲ ನೀದದ್ದು. ಮಾಡಿದುನ್ನೊ ಮಾರಯ್ಯ ಎಮ್ಬಾ ಗಾದೆ ಸುಳ್ಳಲ ಅನುಭವಿಸಿ, ಹಾವಿನ ಸಹವಾಸ ಮಾಡಿದ್ದಿರ. ಅದು ವಿಶ ಕಕ್ಕುಉದು ಬಿಡುಉದಿಲ್ಲ.
Reply
Report Abuse
17-06-09 (02:23 PM)
huvappa
ಹುಸೇನ ಮಾತು ಕೇಳಿ ಕಾಂಗ್ರೆಸಗೆ ಸಪೋರ್ಟ ಮಾಡಿದ್ದರೆ ನಿಮ್ಮನ್ನು ಕಾಂಗ್ರೆಸನವರು ಉತ್ತಮ ಭಯೋತ್ಪಾದಕರನ್ನಾಗಿ ಮಾಡುತ್ತಿದ್ದರು ಹಿಂದುಸ್ತಾನ ಅದು ಮುಂದೆಅಪಘಾನಿಸ್ತಾನ್ ಅಥವಾ ಪಾಕಿಸ್ತಾನ್ ಆಗುತ್ತಿತ್ತು ಅಲ್ಲವಾ ?
Reply
Report Abuse
ತೋರಿಸುತ್ತಿದೆ
1-4
ರಲ್ಲಿ ಒಟ್ಟು
4
ಸಂದೇಶಗಳನ್ನು
ಪುಟ
«
1
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English