ಸ್ವಾಗತ
[Logout]
ಒಟ್ಟು: 0
ಚೆನ್ನೈ: ಕರುಣಾನಿಧಿ ಭೇಟಿಯಾದ ಯಡಿಯೂರಪ್ಪ
ಚರ್ಚೆಯಲ್ಲಿ ಭಾಗವಹಿಸಿ
03-08-09 (12:01 PM)
mohan
ನಮ್ಮ ಯಡಿ ಒಟಿಗಾಗಿ ಕನ್ನಡ ಮಾರಿಕೊಳುತ್ತಿದ್ದಾರೆ. ಕೊಂಗರಿಗೆ ಜಾಗ ಕೊಡುತಿದ್ದಾರೆ. ನಂತ್ರ ಹೊಡೆಸಿಕೊಳ್ಫುತಾರೆ.
Reply
Report Abuse
02-07-09 (09:35 PM)
CHANDRAHASA.K
ಜಗವೆಲ್ಲ ಕನ್ನಡ ಮೆರೆದಾಡಲಿ ಶುಭಾಶಯ ನಿಮಗೆ
Reply
Report Abuse
02-07-09 (05:52 PM)
KRISHNA PRASAD
ಮಾಡಿದರೆ ಎರಡು ಕಡೆಯಲ್ಲು ಒಟ್ಟೀಗೆ ಅನಾವರಣ ಮಾಡಬೇಕು.
Reply
Report Abuse
02-07-09 (03:56 PM)
[-]
Amar
ಅಲ್ಲಿ ಸರ್ವಜ್ಞ ಪ್ರತಿಮೆ ಇಲ್ಲಿ ತಿರುವಳ್ಳುವರ್ ಪ್ರತಿಮೆ ಬದಲಾಗಿ ಅಲ್ಲಿ ಯಡ್ಡಿದು ಇಲ್ಲಿ ಕರುಣಾದು ಸ್ಥಾಪನೆ ಮಾಡಿದ್ರೆ ಚೆನ್ನಾಗಿತ್ತು.
Reply
Report Abuse
03-07-09 (09:01 PM)
nanjunda
ಅಮರ್ ಸ್ವಲ್ಪ ಈತರ ಬರೆಯೋಕೆ ನಿನಗೆ ಮನಸಾದ್ರು ಹೇಗೆ ಬನ್ತು?ಸರ್ವಗ್ನ ಎಲ್ಲಿ ಈ ಇಬ್ಬರು ರಾಜಕಾರಣಿಗಳು ಎಲ್ಲಿ...............
Reply
Report Abuse
02-07-09 (03:40 PM)
jayanth
ಎರಡು ಪ್ರಥಿಮೆಗಳು ಒಟ್ಟಿಗೆ ಅನಾವರಣ ಗೊಳಿಸಿದರೆ ಚೆನ್ನ
Reply
Report Abuse
ತೋರಿಸುತ್ತಿದೆ
1-5
ರಲ್ಲಿ ಒಟ್ಟು
9
ಸಂದೇಶಗಳನ್ನು
ಪುಟ
«
1
2
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English