ಸ್ವಾಗತ
[Logout]
ಒಟ್ಟು: 0
ಹೇಮಂತ್ ಕರ್ಕರೆ ಸಾವಿಗೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಅಂತುಳೆ ನೀಡಿರುವ ಪಾಕಿಸ್ತಾನದ ಧ್ವನಿಯಂತಿರುವ ಹೇಳಿಕೆಯಲ್ಲಿ ಸತ್ಯಾಂಶ ಇರಬಹುದೇ? ನಿಮಗೇನನ್ನಿಸುತ್ತದೆ?
ಚರ್ಚೆಯಲ್ಲಿ ಭಾಗವಹಿಸಿ
24-12-08 (07:55 PM)
raghavendra.a
ಕೆಲಸ ಇಲ್ಲದ ಬದಗಿ ಏನೋ ಕೆತ್ತಿದ ಅನ್ನೋ ಹಾಗೆ, ತಾನು ಕಳ್ಳ ಪರರನ್ನು ನ0ಬ.ಇnnu ಅ0ತವರು ನಮ್ಮ ನೇತಾರರು ಅ0ತ ಹೇಳೋಕ್ಕೆ ನಾಚಿಕೆ ಪdabeku ಅಲ್ವಾ?
Reply
Report Abuse
24-12-08 (06:10 PM)
[-]
shama, nandibetta
ಸತ್ಯಾಂಶ ಖಂಡಿತ ಇಲ್ಲ. ನಮ್ಮ ಹಿಂದೂಸ್ಥಾನ ಈ ಮಟ್ಟಕ್ಕೆ ಹದಗೆಟ್ಟಿಲ್ಲ. ಧರ್ಮಾಂಧ ಮನಸುಗಳ ವಿಕೃತಿ ಹೀಗೆ ಯೋಚಿಸುವುದು ಸಹಜ. ಇನ್ನು ನಮ್ಮ ಭ್ರಷ್ಟ ರಾಜಕಾರಣಿಗಳ ಹೇಡಿತನ ಸ್ವಾರ್ಥ ಮರೆಯಾಗುವ ವರೆಗೂ ಈ ರೀತಿಯ ಹೇಳಿಕೆಗಳು ಬರುತ್ತಲೇ ಇರುತ್ತವೆ.
Reply
Report Abuse
24-12-08 (07:57 PM)
raghavendra.a
khandita sathyavada mathu
Reply
Report Abuse
24-12-08 (06:10 PM)
??, ?????????
ಸತ್ಯಾಂಶ ಖಂಡಿತ ಇಲ್ಲ. ನಮ್ಮ ಹಿಂದೂಸ್ಥಾನ ಈ ಮಟ್ಟಕ್ಕೆ ಹದಗೆಟ್ಟಿಲ್ಲ. ಧರ್ಮಾಂಧ ಮನಸುಗಳ ವಿಕೃತಿ ಹೀಗೆ ಯೋಚಿಸುವುದು ಸಹಜ. ಇನ್ನು ನಮ್ಮ ಭ್ರಷ್ಟ ರಾಜಕಾರಣಿಗಳ ಹೇಡಿತನ ಸ್ವಾರ್ಥ ಮರೆಯಾಗುವ ವರೆಗೂ ಈ ರೀತಿಯ ಹೇಳಿಕೆಗಳು ಬರುತ್ತಲೇ ಇರುತ್ತವೆ.
Reply
Report Abuse
24-12-08 (09:51 AM)
Jeevan Kumar
ಈ ರಾಜಕಾರಣಣಿಗಳನ್ನು ಸಾಲಾಗಿ ನಿಲ್ಲಿಸಿ ಕೊ0ದರೆ ಮಾತ್ರ ನಮ್ಮ ದೇಶ ಉದ್ದಾರ ಆಗಬಹುದೇನೊ. ಕಾ0ಗ್ರೆಸ್ ಸರ್ಕಾರ ಮಾಲೇಗಾವ್ ಪ್ರಕರಣವನ್ನು ದೊಡ್ಡದಾಗಿ ಮಾಡಲು ಹೋಗಿ ಹಿ0ದಿನಿ0ದ ಬ0ದ ಪಾಕ್ ಉಗ್ರಗಾಮಿಗಳ ಬಗ್ಗೆ ಗಮನ ಕೊಡಲೇ ಇಲ್ಲ. ಈ ಕೀಳು ರಾಜಕೀಯದಿ0ದ ನಮ್ಮ ದೇಶ ಈ ಸ್ಥಿತಿಯಲ್ಲಿದೆ. ನರೆ0ದ್ರ ಮೋದಿಯ0ತ ಕೆಲ ನಾಯಕರು ಬ0ದರೆ ದೇಶ ಉದ್ದಾರ ಆದೀತು.
Reply
Report Abuse
22-12-08 (09:57 PM)
NAGARAJA
ಎನ್ಥ ಹೇಳಬೇಕು endu ಈ ಜನರಿಗೆ ಹೊತ್ತ್ತು,ಗೊತ್ಥು gotthaguvudilla ಮತ್ಥೆ ಮತ್ಥೆ ಥಪ್ಪು ಮಾದ್ಥರೆ ,ಮದುತ್ಥಲೆ ಎದ್ದರೆ ರಾಜ
Reply
Report Abuse
ತೋರಿಸುತ್ತಿದೆ
1-5
ರಲ್ಲಿ ಒಟ್ಟು
18
ಸಂದೇಶಗಳನ್ನು
ಪುಟ
«
1
2
3
4
»
Post view as:
Guest
My own Login
ಲಾಗಿನ್
ಪಾಸ್ವರ್ಡ್ ಸಹಾಯ
|
ಸದಸ್ಯರಾಗಿ
ಹೆಸರು
ಇ-ಮೇಲ್
Type in English