ಕನ್ನಡ ಮನಸುಗಳ ದ್ವಂದ್ವ: ಶಾಸ್ತ್ರೀಯತೆ ಬೇಕೇ?: ನಿಮ್ಮ ಅಭಿಪ್ರಾಯವೇನು?
06-10-09 (04:49 PM)
sanjaya.r
ಕನ್ನಡ ಮನಸುಗಳಲ್ಲಿ ದ್ವಂದ್ವ ಇಲ್ಲ: ಶಾಸ್ತ್ರೀಯತೆ ಬೇಕು. ಕನ್ನಡಕ್ಕೆ ಯೋಗ್ಯತೆ ಇಲ್ಲವೇ ? ಇದೆ ಬೇಕು
Reply Report Abuse  
26-11-08 (04:08 PM)
V M Kumaraswamy
ಲಿಂಗದೇವರು ಹಳೆಮನೆ ಕರ್ನಾಟಕದ, ರಾಜಧಾನಿ ಬೆಂಗಳೂರು ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿಯ ದೃಷ್ಟಿಯಿಂದ ಇಷ್ಟೆಲ್ಲಾ ಮುಂದುವರಿದಿರುವಾಗ, ಸಹಜವಾಗಿಯೇ ಹೊರಗಿನವರಿಗೆ ಇಲ್ಲಿಯ ಭಾಷೆಯಾದ ಕನ್ನಡ ತಂತ್ರಾಂಶ ಅಭಿವೃದ್ದಿಯು ಬಹಳ ಬೋದ್ದ ಪ್ರಮಾಣದಲ್ಲಿಯೇ ಆಗಿರಬಹುದೆಂಬ ಅಭಿಪ್ರಾಯ ಬರಲಿಕ್ಕೆ ಸಾದ್ಯ, ಹಾಗೇನಾದರು ಬಂದರೆ ಅದು ಕಂಡಿತ ತಪ್ಪು, ಏಕೆಂದರೆ ಇದರಬಗ್ಗೆ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಗಮನಹರಿಸಿಯೇ ಇಲ್ಲ.
Reply Report Abuse  
25-11-08 (06:25 AM)
??.??.???????????
ಕನ್ನಡಿಗರಿಂದ ಕನ್ನಡಕ್ಕೆ ಅನ್ಯಾಯ. ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟು ಆಗಿರೋದು ಶೇಷಾದ್ರಿವಾಸು ಇಂದ. ಯಾಕೆಂದರೆ, ವಾಸು ಆಕೃತಿ ಫಾಂಟ್ಸ್ ೧೯೯೭ ನಲ್ಲಿ ಕದ್ದು ಬರಹ ಮಾಡಿದ್ದಾನೆ. ಇದನ್ನು ವಾಸುನೆ ಜುಲೈ ೨೦೦೪ ರಲ್ಲಿ ಒಂದು ಈಮೇಲ್ ಬರೆದು ತಿಳಿಸಿದ್ದಾನೆ. ಬರಹ ಕದ್ದು ಮಾಡಿದ್ದು ಅಂಥ ವಾಸುನೆ ಒಪ್ಪಿಕೊಂಡಿದ್ದಾನೆ. ವಾಸು ಕದ್ದು ಬರಹ ೧.೦ ಮಾಡಿಲ್ಲದೆ ಹೋದರೆ, ಮುಂದಿನ ಬರಹ ೨.೦ , ೩.೦, ೪.೦, ೫.೦, ೬.೦, ೭.೦, ಮಾಡುವುದಕ್ಕೆ ಆಗುತ್ತಿರಲಿಲ. ವಾಸು ಏನು ಏನು ಮಾಡುತ್ತಿದ್ದನೋ ಅದೆಲ್ಲ ಕದ್ದು ಮಾಡಿದಂಗೆ ಆಗುತ್ತದೆ. ಕನ್ನಡ ಗಣಕ ಪರಿಷತ್ ಶೇಷಾದ್ರಿವಾಸು ಕದ್ದು ಮಾಡಿದ ಬರಹ ತಂತ್ರಾಂಶವನ್ನು ಉಪಯೋಗಿಸಿಕೊಂಡು ಕಲಿತ ಎಂಭ ತಂತ್ರಾಂಶದಲ್ಲಿ ಸೇರಿಸಿ ಅಮೇಲೆ ಅದಕ್ಕೆ ನುಡಿ ಅಂಥ ಹೆಸರುಕೊಟ್ಟು ಕರ್ನಾಟಕ ಸರಕಾರಕ್ಕೆ ದುಡ್ಡು ಪಡೆದು ಮಾರಿದೆ. ವಾಸು ಬರಹ ಕದ್ದು ಮಾಡಿ, ಕನ್ನಡ ಗಣಕ ಪರಿಷತ ಗೆ ಬರಹ ತಂತ್ರಾಂಶ ವನ್ನು ಉಪಯೋಗಿಸಲು ಕೊಡದೆ ಇದಿದ್ದರೆ , ಕಲಿತ ತಂತ್ರಾಂಶ ವನ್ನು ಮಾಡಲು ಕನ್ನಡ ಗಣಕ ಪರಿಷತ್ ಗೆ ಆಗುತ್ತಿರಲಿಲ್ಲ ಮತ್ತು ನುಡಿ ತಂತ್ರಾಂಶನು ಕರ್ನಾಟಕ ಸರಕಾರಕ್ಕೆ ಮಾರುವುದಕ್ಕೆ ಆಗುತ್ತಿರಲಿಲ್ಲ. ಇದಕ್ಕೆಲ್ಲ ಆದಾರ ಇದೆ. ಇದನ್ನು ಬರೆದಿರುವವರು ಕನ್ನಡ ಗಣಕ ಪರಿಷತ್ ನ ಸ್ಥಾಪಕ ಕಾರ್ಯದರ್ಶಿ ಶ್ರೀ. ಸತ್ಯನಾರಾಯಣ. ನುಡಿ ಮತ್ತು ಬರಹ ತಂತ್ರಾಂಶ ಬರುವುದಕ್ಕೆ ಮೊದಲು ಕರ್ನಾಟಕ ಸರ್ಕಾರ ಕಚೇರಿಗಳಲ್ಲಿ
Reply Report Abuse  
01-11-08 (01:15 PM)
nagesh pai
ನಮ್ಮ ಕರ್ನಾಟಕ /ಭವ್ಯ ಭಾರತ /ಪ್ರಪಂಚದ ಎಲ್ಲಾ ಕನ್ನಡರಿಗೆ , ಭವ್ಯ ಭಾರತದ ನವ ನಿರ್ಮಾಣದ ವೇದಿಕೆ ಯ ನಾಗೇಶ್ ಪೈ ಮಾಡುವ ನಮ್ರ ಮನವಿ . ನೀವುಕನ್ನಡಕ್ಕಾಗಿ ತೋರಿಸುವ ಆಸಕ್ತಿ /ಪ್ರೇಮ ಮತ್ತು ಅಭಿ ನಂದನೆಗಳು ಬರೇ ರಾಜ್ಯೋತ್ಸವ ಸಮಾರಂಭ /ಉತ್ಸವ ಒಂದು ತಿಂಗಳು [ನವೆಂಬರ್ ] ಆಗಿರಬಾರದು . ಎಲ್ಲಿ ಎಲ್ಲಿ ಕನ್ನಡ ಭಾಷೆ ಯ ಉಪಯೋಗ ಸಾಧ್ಯ ವೋ ಅಲ್ಲಿ ಮಾಡಲು ಪ್ರಯತ್ನಿಸಬೇಕು . ಕನ್ನಡ ಪತ್ರಿಕೆ ಗಳನ್ನೂ ಖರೀದಿಸಿ ಓದಬೇಕು .ಚಲನ ಚಿತ್ರಗಳನ್ನು ಚಿತ್ರ ಮಂದಿರ ಗಳಲ್ಲಿ ನೋಡುವ ಹವ್ಯಾಸ ಮಾಡಬೇಕು .ಕನ್ನಡ ಕಾದಂಬರಿ /ನಾಟಕ ಮತ್ತೂ ಕವಿತೆ ಗಳನ್ನೂ ವಾಚನಾಲಯ ಗಳಲ್ಲಿ ಓದುವುದಲ್ಲದೆ ಹಣವನ್ನು ಕೊಟ್ಟು ಪಡೆದು ಸಾಹಿತ್ಯಕ್ಕೆ ಮರ್ಯಾದೆ ಕೊಡಬೇಕು. ವಿಧಾನ ಸೌಧ ಮತ್ತು ಎಲ್ಲಾ ಆಡಳಿತ ಕಚೇರಿ ಗಳಲ್ಲಿ ಕನ್ನಡ ಭಾಷೆ ಯ ಉಪಯೋಗ ಬೇಕು ಆದ್ರೆ ಸಾರ್ವಜನಿಕರ ಜೀವ ಆಸ್ತಿ ಪಾಸ್ತಿ ಹಾನಿ ಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಅನುಬಾನ್ವಿಥ ನಾಗರಿಕರ ಮೇಲೆ ಸಂಪೂರ್ಣ ಇದೆ . ಇದನ್ನೂ ತಿಳಿದುಕೊಂಡ ಎಲ್ಲಾ ಜನರು ನನಗೆ ಸಹಕರಿಸಿ ಎಂದು ಕೋರುವ ನಾಗೇಶ್ ಪೈ ವಿಶೇಷ ಸೂಚನೆ ಭವ್ಯ ಭಾರತದ ನವ ನಿರ್ಮಾಣದ ವೇದಿಕೆ ಗಾಗಿ ನಿಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಿ.
Reply Report Abuse  
31-10-08 (06:58 PM)
Leela
ನಿಮ್ಮ ಬರೆಹ ಸಕಾಲಿಕ. ಈಗಷ್ಟೇ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಮತ್ತು ಮಾನ ಎರಡನ್ನೂ ಕೇಂದ್ರವು ಘೋಷಿಸಿದೆ. ಇದರ ಹಿಂದೆ ರಾಜಕೀಯ ಇದೆಯಾದರೂ, ಕನ್ನಡಕ್ಕಂತೂ ಲಾಭವಾಗಿದ್ದು ಸ್ಪಷ್ಟ. ಜೈ ಕರ್ನಾಟಕ
Reply Report Abuse  
ತೋರಿಸುತ್ತಿದೆ 1-5 ರಲ್ಲಿ ಒಟ್ಟು 6 ಸಂದೇಶಗಳನ್ನು
ಪುಟ «12»